ಪರಿವಿಡಿ
ಮೇ 15, 2009
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಜುಲೈ 6-12, 2009
ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’
ಪುಟ 9
ಉಪಯೋಗಿಸಬೇಕಾದ ಗೀತೆಗಳು: 123, 174
ಜುಲೈ 13-19, 2009
ಯುವಜನರೇ, ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ
ಪುಟ 13
ಉಪಯೋಗಿಸಬೇಕಾದ ಗೀತೆಗಳು: 42, 56
ಜುಲೈ 20-26, 2009
ದೇವದೂತರು—‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’
ಪುಟ 21
ಉಪಯೋಗಿಸಬೇಕಾದ ಗೀತೆಗಳು: 6, 5
ಜುಲೈ 27, 2009-ಆಗಸ್ಟ್ 2, 2009
‘ಕ್ರಿಸ್ತನನ್ನು’ ಏಕೆ ಹಿಂಬಾಲಿಸಬೇಕು?
ಪುಟ 28
ಉಪಯೋಗಿಸಬೇಕಾದ ಗೀತೆಗಳು: 121, 134
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 9-17
ಪ್ರಥಮ ಅಧ್ಯಯನ ಲೇಖನವು, ಕ್ರೈಸ್ತ ಪ್ರೌಢತೆ ಏಕೆ ಅಗತ್ಯ ಮತ್ತು ಅದನ್ನು ಹೇಗೆ ಪಡೆಯುವುದು ಎಂಬುದನ್ನು ಎತ್ತಿತೋರಿಸುತ್ತದೆ. ಎರಡನೇ ಲೇಖನವು, ಕ್ರೈಸ್ತ ಯುವ ಜನರು ಪ್ರೌಢತೆಯನ್ನು ಮುಟ್ಟಲು ಪ್ರಯತ್ನಿಸುವಾಗ ಎದುರಿಸುವ ವಿಶೇಷ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಹೇಗೆಂಬುದನ್ನು ವಿವರಿಸುತ್ತದೆ.
ಅಧ್ಯಯನ ಲೇಖನ 3 ಪುಟ 21-25
ನಾವು ಬೈಬಲನ್ನು ಪರಿಶೀಲಿಸುವಾಗ ಅದರಲ್ಲಿ, ದೇವದೂತರು ‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’ ಎಂಬ ತಮ್ಮ ಪಾತ್ರವನ್ನು ಹೇಗೆ ಪೂರೈಸುತ್ತಾರೆಂಬುದನ್ನು ತಿಳಿಯಬಹುದು. ಈ ಲೇಖನವು, ಅವರು ಇಂದು ಕ್ರೈಸ್ತರಿಗೆ ಸಹಾಯ ಮಾಡಲು ಏನು ಮಾಡುತ್ತಿದ್ದಾರೆಂಬುದನ್ನು ತೋರಿಸುವುದು. ನಂಬಿಗಸ್ತ ದೇವದೂತರಿಂದ ನಾವೇನನ್ನು ಕಲಿಯಬಲ್ಲೆವು ಎಂಬುದನ್ನೂ ಈ ಲೇಖನ ತಿಳಿಸುವುದು.
ಅಧ್ಯ ಯನ ಲೇಖನ 4 ಪುಟ 28-32
ಯೇಸು ಕ್ರಿಸ್ತನು ತನ್ನ ಕೇಳುಗರಿಗೆ ಎಡೆಬಿಡದೆ ತನ್ನನ್ನು ಹಿಂಬಾಲಿಸುವಂತೆ ಹೇಳಿದನು. ನಾವು ‘ಕ್ರಿಸ್ತನನ್ನು’ ಏಕೆ ಹಿಂಬಾಲಿಸಬೇಕು ಮತ್ತು ಅದನ್ನು ಇನ್ನೂ ಪೂರ್ಣವಾಗಿ ಏಕೆ ಮಾಡಬೇಕು ಎಂಬುದಕ್ಕೆ ಈ ಲೇಖನ ಐದು ಕಾರಣಗಳನ್ನು ಚರ್ಚಿಸುತ್ತದೆ.
ಇತರ ಲೇಖನಗಳು:
ಪುಟ 3
ಪುಟ 6
ಪುಟ 18
ಗಂಡಂದಿರೇ, ಕ್ರಿಸ್ತನ ಪ್ರೀತಿಯನ್ನು ಅನುಕರಿಸಿರಿ!
ಪುಟ 19
ಪುಟ 26