ಪಾದಟಿಪ್ಪಣಿ
c ಯೆರೂಸಲೇಮಿನ ಮೇಲೆ ರೋಮನ್ ಸೇನೆಯ ಆರಂಭಿಕ ದಾಳಿ (ಸಾ.ಶ. 66) ಮತ್ತು ಅದರ ನಾಶನದ ನಡುವಿನ ವಿಕಸನಗಳ ಕುರಿತು ಜೊಸೀಫಸ್ ಬರೆಯುವುದು: “ರಾತ್ರಿಯಲ್ಲಿ ಒಂದು ವಿಧ್ವಂಸಕಾರೀ ಬಿರುಗಾಳಿ ಎದಿತ್ದು; ಚಂಡಮಾರುತವು ಅತ್ಯುಗ್ರಗೊಂಡಿತು, ಧಾರಾಕಾರವಾಗಿ ಮಳೆಯು ಸುರಿಯಿತು, ಮಿಂಚು ಸತತವಾಗಿ ಹೊಳೆಯಿತು, ಸಿಡಿಲುಹೊಡೆತಗಳು ಭಯಹುಟ್ಟಿಸಿದವು, ಭೂಮಿಯು ಕಿವುಡುಗೊಳಿಸುವ ಘರ್ಜನೆಗಳಿಂದ ಕಂಪಿಸಿತು. ವಿಷಯಗಳ ಇಡೀ ರೂಪಚೌಕಟ್ಟಿನ ಈ ಕುಸಿತದಿಂದ ಸರಳವಾಗಿ ಮಾನವ ಕುಲದ ಮೇಲೆ ಆಪತ್ತು ಮುನ್ಚಿತ್ರಿಸಲ್ಪಟ್ಟಿತು, ಮತ್ತು ಈ ಕೆಟ್ಟ ಘಟನೆಗಳು ಸರಿಹೋಲಿಕೆಯಿಲ್ಲದ ವಿನಾಶದ ಮುನ್ನೆಚ್ಚರಿಕೆಯಾಗಿತ್ತೆಂಬುದನ್ನು ಯಾರೊಬ್ಬನೂ ಸಂದೇಹಿಸಲು ಸಾಧ್ಯವಿರಲಿಲ್ಲ.”